spot_img
spot_img
spot_img
spot_img
spot_img
spot_img

Siddheshwar Swamiji Health Update | ನಿಜವಾಗಿಯೂ ಆಗಿದ್ದೇನು..? ಯಾವುದು ಸತ್ಯ ಯಾವುದು ಮಿತ್ಯ..?

Published on

ಜ್ಞಾನಯೋಗ ಮಠದ ಮುಂದೆ ಜನವೋ ಜನ, ಎಲ್ಲರ ಮುಖದಲ್ಲೂ ಭಯದ ವಾತಾರವಣ.. ಸಿದ್ದೇಶ್ವರ ಶ್ರೀಗಳ ನೆನೆದು ಕಣ್ಣೀರಲ್ಲಿ ಭಕ್ತಗಣ. ಮಂದಿರದ ಮುಂದೆ ಶಾಮೀಯಾನ, ಚೇರ್ಗಳ ವ್ಯವಸ್ಥೆ.

WhatsApp Group Join Now
Telegram Group Join Now

ಇಂದು ಸಂಜೆ ಬಂದ ಹೆಲ್ಥ್ ಬುಲೆಟಿನ್ ನಲ್ಲಿ ಶ್ರೀಗಳ ಆರೋಗ್ಯ ಸ್ಪಂದಿಸುತ್ತಿಲ್ಲ, ಬಿಪಿ ವೆರಿಯೇಶನ್ ಆಗ್ತಾ ಇದೆ ಎಂದು ಹೇಳಿದಕ್ಕೆ ಮಠದ ಕಡೆಗೆ ಭಕ್ತರು ದೌಡಾಯಿಸುತ್ತಿದ್ದಾರೆ, ಕಳೆದ ಮೂರು ದಿನಗಳಿಂದ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಇತ್ತು, ಆಹಾರವನ್ನು ಸೇವಿಸದೆ ದ್ರವ ಸ್ವರೂಪದ ಆಹಾರ ಸೇವನೆ ಮಾಡ್ತಾ ಇದ್ರು,

ಇವತ್ತು ಬಂದ ಮೂರು ಬುಲೆಟಿನ್ ನಲ್ಲಿ ವೈದ್ಯರು ಶ್ರೀಗಳ ಆರೋಗ್ಯದಲ್ಲಿ ಸ್ಥಿರತೆ ಇಲ್ಲ ಎಂದು ಹೇಳ್ತಿದ್ರು, ಸಧ್ಯದ ಮಠದ ಆವರಣ ಹಾಗೂ ವಾತಾವರಣ ನೋಡಿದರೆ ವೇದಿಕೆ ನಿರ್ಮಾಣ ಮಾಡ್ತಿದಾರೆ ಯಾವ ಕಾರಣಕ್ಕೆ ಎಂಬ ಸ್ಪಷ್ಟಣೆ ಸಹ ಇಲ್ಲ ಹಾಗೂ ಅಧಿಕೃತವಾಗಿ ಏನನ್ನೂ ಸಹ ಹೇಳಿಲ್ಲ‌.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಸಿಸಿಬಿ ಪೊಲೀಸರ ಕಾರ್ಯಾಚರಣೆ – ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಅಂದರ್!

ಮಂಗಳೂರು:- ಜಿಲ್ಲೆಯಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದಕ್ಷಿಣ ಕನ್ನಡ...

ಚಿಕ್ಕೋಡಿ ಮತ್ತು ಬೆಳಗಾವಿಯಲ್ಲಿ ಗೆಲುವು ನಿಶ್ಚಿತ: ಬಿ.ಎಸ್. ಯಡಿಯೂರಪ್ಪ ವಿಶ್ವಾಸ

ಬೆಳಗಾವಿ: ಅತ್ಯಂತ ಸುಳ್ಳು ಹೇಳುವ ಪ್ರಧಾನಿ ಮೋದಿ ಎಂಬ ಸಿಎಂ ಸಿದ್ದರಾಮಯ್ಯ ಟೀಕೆ ಬಗ್ಗೆ ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಬಿಜೆಪಿ...

ಪಬ್ಲಿಕ್ ನಲ್ಲೇ ರೂಂ ಗೆ ಬೇಗ ಬಾ ಎಂದು ಪತ್ನಿಗೆ ಆರ್ಡರ್ ಮಾಡಿದ ಕ್ರಿಕೆಟರ್ ಜಡೇಜಾ!

ಸಿಎಸ್ ಕೆ ಆಲ್ ರೌಂಡರ್ ರವೀಂದ್ರ ಜಡೇಜಾ ಸೋಷಿಯಲ್ ಮೀಡಿಯಾ ಕಾಮೆಂಟ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ. ರವೀಂದ್ರ ಜಡೇಜಾ...

ಸಮಯ ಬಂದಾಗ ನಾನು ಸುಮಲತಾ ಜೊತೆ ಮಾತಾಡ್ತೀನಿ: HD ಕುಮಾರಸ್ವಾಮಿ!

ಬೆಂಗಳೂರು: ಸುಮಲತಾ ನನಗೆ ಶತ್ರು ಅಲ್ಲ ಎಂದು ಮಾಜಿ ಸಚಿವ ಹೆಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಜೆ.ಪಿ.ನಗರದಲ್ಲಿ...
error: Content is protected !!